ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ಎಸ್ಸುಂದರೇಶ್ ಅವರು ದೇವಸ್ಥಾನದ ತೆರವು ವಿಚಾರ , ಲಸಿಕೆ ಅಭಾವ ಸೃಷ್ಟಿಸಿ ಪ್ರಧಾನಿ ಅವರ ಹುಟ್ಟಿದ ಹಬ್ಬಕ್ಕೆ ಲಸಿಕೆ ಕೊಟ್ಟಿರುವುದು.. ಹೀಗೆ ಬಿಜೆಪಿ ವೈಫಲ್ಯದ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಹರಿಹಾಯ್ದರು.ಪತ್ರಿಕಾಗೋಷ್ಠಿಯಲ್ಲಿಚಂದ್ರಬೋಪಾಲ್ , ಯಮುನಾ , ಸೌಗಂಧಿಕಾ ರಘುನಾಥ್ , ಚಂದನ್ , ಚಂದ್ರು ,ಪ್ರವೀಣ್ ,ಸಂಜಯ್ ಕಶ್ಯಪ್ , ಆಕಾಶ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ