ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ಎಸ್ ಸುಂದರೇಶ್ ಅವರು AICC ಹಾಗು KPCC ನಿರ್ದೇಶನದಂತೆ “ಮಹಾತ್ಮಾ ಗಾಂಧಿ ಸ್ವರಾಜ್ಯ ” ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ,ಪಂಚಾಯತಿ ಮತ್ತು ವಾರ್ಡ್ ಸಮಿತಿ ಬೂತ್ ಸಮಿತಿ ಪುನರ್ ರಚನೆ ,ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಗ್ಗೆ ಸಭೆ ಕರೆದಿದ್ದರು .ಸಭೆಯಲ್ಲಿ ಮಾಜಿ ಸ್ಪೀಕರ್ ಕಾಗೋಡುತಿಮ್ಮಪ್ಪನವರು , ಮಾಜಿ ಮಂತ್ರಿ ಕಿಮ್ಮನೆರತ್ನಾಕರ್ ,ಇಸ್ಮಾಯಿಲ್ಖಾನ್ , ಗೋಣಿಮಾಲತೇಶ್ ,ಚಂದ್ರಬೋಪಾಲ್ , ರಾಮೇಗೌಡರು , ಬ್ಲಾಕ್ ಅಧ್ಯಕ್ಷರುಗಳು , ಸಂಬಂಧಪಟ್ಟ ಪಕ್ಷದ ಮುಖಂಡರು , ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ