ಇಂದು ಬೆಳಿಗ್ಗೆ11.00 ಗಂಟೆಗೆ ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಸೇವಾಭಾರತಿ ಸುರಕ್ಷಾಪಡೆ ಕೋವಿಂಡ ಸೆಂಟರ್ ಗೆ ಕನ್ನಡಪ್ರಭ ವರದಿಗಾರರಾದ ಶ್ರೀಯುತ ಗೋಪಾಲ್ ಯಡಗೆರೆ ಅವರು 5 ಕ್ವಿಂಟಾಲ್ ಅಕ್ಕಿ ನೀಡಿದರು ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ ಹಾಗೂ ಸುನೀತಾ ಅಣ್ಣಪ್ಪ, ಅರುಣ್ , ರವಿ ಕಿರಣ್ ಮುಂತಾದವರು ಉಪಸ್ಥಿತರಿದ್ದರು…

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ