ಈಶ್ವರಪ್ಪನವರು ಮಾತನಾಡಿ ಕಾಂಗ್ರೆಸ್ ನಾಯಕರುಗಳು ಲಸಿಕೆ ವಿರೋಧ ಪ್ರಚಾರ ಮಾಡಿದರು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಮಾಣ ಮಾಡಲಿ. ಲಸಿಕೆಯಿಂದಾಗಿ ಕರೋನ ಬೇಗ ಗುಣವಾಗುತ್ತಿತ್ತು ಆದರೆ ಕಾಂಗ್ರೆಸ್ ನಾಯಕರು ಲಸಿಕೆ ತೆಗೆದುಕೊಂಡರೆ ಪೌರತ್ವ ಹರಣ ಎಂದು ಅಪಪ್ರಚಾರ ಮಾಡಿ ಜನರಿಗೆ ಸುಳ್ಳು ಸಂದೇಶ ನೀಡಿದರು. ಕಾಂಗ್ರೆಸ್ ಗೆ ಕರೋನಾ ಹೋಗುವುದು ಬೇಡವೇ ಬೇಡ ಎಂದು ಆರೋಪಿಸಿದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ