ಜಿಲ್ಲೆಯಲ್ಲಿ ಗಾಂಜಾ ಕೇಸ್ಗಳು ಜಾಸ್ತಿ ಆಗುತ್ತಿದ್ದು , ಕೊಲೆ ಸುಲಿಗೆ ನಡೆಯುತ್ತಿದೆ.ಹೆಲ್ಮೆಟ್ ಹಾಕದವರನ್ನ ಭಯೋತ್ಪದಕರಂತೆ ಬೆನ್ನಟ್ಟುತ್ತಿರುವ ಪೊಲೀಸ್ ಇಲಾಖೆ ಕೆಲಸ ಮಾಡದೇ ಕೈ ಕಟ್ಟಿ ಕುಳಿತಿದೆ.ಜಿಲ್ಲಾ ಮಂತ್ರಿಗಳು ಪದವಿಗಷ್ಟೇ ಸೀಮಿತ ಅಧಿಕಾರದಲ್ಲಿರಲು ಬಿಜೆಪಿ ಗೆ ನೈತಿಕತೆ ಇಲ್ಲ ಎಂದು ನೇರವಾಗಿ ಆರೋಪಿಸಿದರು . ಪತ್ರಿಕಾಗೋಷ್ಠಿಯಲ್ಲಿ ಚಂದ್ರಬೋಪಾಲ್ , ಸೌಗಂಧಿಕಾ ರಘುನಾಥ್ , ಬ್ಲಾಕ್ ಅಧ್ಯಕ್ಷರಾದ ನಾಗರಾಜ್ , ಮಹಾನಗರ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ , ರೇಖಾ ರಂಗನಾಥ್ , ಮೆಹಕ್ ಷರೀಫ್ , ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ,ಚಂದನ್ , ಅಡ್ಡು , ಮಾರ್ಟಿಸ್ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ