ಗುಲಾಮ್ ಶಿವಮೊಗ್ಗ ಕರ್ನಾಟಕ ತುಂಬಾ ದುಃಖಕರ ಭಾವನೆಗಳೊಂದಿಗೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಮಾನವ ಹಕ್ಕುಗಳು ಹಾಗೂ ವೈಯಕ್ತಿಕ ಸ್ವಾತಂತ್ರದ ಹಕ್ಕನ್ನು ಉಲ್ಲಂಘನೆ ಆಗುತ್ತಿರುವ ಪ್ರಯುಕ್ತ ಅದರಲ್ಲೂ ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾ ಬೇರೆ ಆಗುತ್ತಿರುವ ದೂರನ್ನು ಖಂಡಿಸುತ್ತೇವೆ. ಪ್ರಜಾಪ್ರಭುತ್ವದ ಕಾನೂನು ಇರುವ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿರುವುದು ವಿಷಾದನೀಯ. ಮೌಲಾನಾ ಕಲಿಸಿದವರು ಉತ್ತರಪ್ರದೇಶದಲ್ಲಿ ಬಂಧನ ಅಸ್ಸಾಂನಲ್ಲಿ ಸುಮಾರು 800 ಮುಸ್ಲಿಂ ಸಮುದಾಯದವರು ಮನೆಗಳನ್ನು ಹಾಗೂ ಮಸೀದಿಗಳ ಮೇಲೆ ಹಲ್ಲೆ ಅದೇ ರೀತಿ ಮಾನವ ಹಕ್ಕುಗಳ ಉಲ್ಲಂಘನೆ ಅಮಾಯಕ ಮುಸ್ಲಿಂ ಗಳ ಹತ್ಯೆಗಳು 23 ಸೆಪ್ಟೆಂಬರ್ 2021 ಮತ್ತು ಮಸೀದಿಗಳನ್ನು ಮಂದಿರಗಳನ್ನಾಗಿ ಪರಿವರ್ತಿಸುತ್ತೇವೆ ಎಂದು ಬಿಜೆಪಿ ಮುಖಂಡರ ಹೇಳಿಕೆ ಮತ್ತು ಹಲವು ಇಂಥ ಕೃತ್ಯಗಳ ದೇಶಾದ್ಯಂತ ನಡೆದಿರುವುದು ನಾವೆಲ್ಲರೂ ಖಂಡಿಸುತ್ತೇವೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ