ರೋಟರಿ ಕ್ಲಬ್ ಶಿವಮೊಗ್ಗ ವತಿಯಿಂದ ನಗರದ ಖಾಸಗಿ
ಬಸ್‌ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಉಚಿತವಾಗಿ
ಮಧುಮೇಹ, ರಕ್ತತಪಾಸಣೆ ಮಾಡಲಾಯಿತು. ಇದೇ
ಸಂದರ್ಭದಲ್ಲಿ ನೂರಾರು ಜನರಿಗೆ ತಪಾಸಣೆ ನಡೆಸಿ ಆರೋಗ್ಯದ
ಬಗ್ಗೆ ಮಾಹಿತಿ ನೀಡಲಾಯಿತು. ತಪಾಸಣೆ ಶಿಬಿರದಲ್ಲಿ ಶಿವಮೊಗ್ಗ ರೋಟರಿ
ಕ್ಲಬ್ ಅಧ್ಯಕ್ಷರಾದ ಕಿಶೋರ್ ಶಿರ್ನಾಳಿ, ಕಾರ್ಯದರ್ಶಿ ಆರ್.ಆನಂದ್, ಡಾ||
ರಕ್ಷಾರಾವ್, ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ, ಮಾಜಿ
ಸಹಾಯಕ ಗರ‍್ನರ್ ಜಿ.ವಿಜಯಕುಮಾರ ಹಾಗೂ ಶಿವಮೊಗ್ಗ ಕ್ಲಬ್
ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ