ಕರ್ನಾಟಕ ರಾಜ್ಯ ಚಾಣಕ್ಯ ಸೇನೆ ವತಿಯಿಂದ ದಿನಾಂಕ:1:10:2021 ನೇ ಶುಕ್ರವಾರ ಸಮಯ11: ಗಂಟೆಗೆ ಸಂವಿಧಾನ ಶಿಲ್ಪಿ ಭಾರತರತ್ನ ಬಿಆರ್ ಅಂಬೇಡ್ಕರ್ ರವರ 135 ನೇ ಯ ಜಯಂತಿ ಅಂಗವಾಗಿ ಭದ್ರಾವತಿ ತಾಲೂಕಿನ ಶಾಸಕರಾದ ಬಿ ಕೆ ಸಂಗಮೇಶ್ ರವರ ನಿವಾಸದಲ್ಲಿ ಸೇನೆ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಚಾಣಕ್ಯ ಸೇನೆ ಅಧ್ಯಕ್ಷರಾದ ನಾರಾಯಣ್ ಐಹೊಳೆ ಹಾಗೂ ವಿಧವೆಯರ ರಾಜ್ಯಾಧ್ಯಕ್ಷರಾದ ಶಂಕ್ರಮ್ಮ ಬೋರೇಗೌಡ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಶೋಭಾ ದೇವರಾಜ್ ಅನಾಥಾಶ್ರಮ ಸಂಸ್ಥಾಪಕರಾದ ಸುಲ್ತಾನ್ ಶರೀಫ್ ಹಾಗೂ ಅನೇಕ ಸಂಘ-ಸಂಸ್ಥೆ ಮುಖಂಡರುಗಳು ನೇತೃತ್ವದಲ್ಲಿ ಸುಮಾರು 4.30 ಅಡಿ ಉಳ್ಳ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಬೋಲೋ ಭಾರತ್ ಮಾತಾ ಕಿ ಜೈ ಬಿಆರ್ ಅಂಬೇಡ್ಕರ್ ಕಿ ಜೈ…

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ