ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಅವಧೂತ ವಿನಯ್ ಗುರೂಜಿ ಅವರ ಆದೇಶದ ಮೆರೆಗೆ ಚಿಕ್ಕಮಗಳೂರು ನಗರದ ಮೌಂಟನ್ ವ್ಯೂ ಶಾಲೆಯಿಂದ ಅಲ್ಲಂಪುರದ ವರೆಗೆ ಇಂದು ಸ್ವಚ್ಚತಾ ಕಾರ್ಯವನ್ನು ಏರ್ಪಡಿಸಲಾಯಿತು.. ಈ ಸಂದರ್ಭದಲ್ಲಿ ಕಾರ್ತಿಕ್ ವಿನಯ್ ಕೋಟೆ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ರೇಖಾ ಹುಲಿಯಾಪ್ಪ,ಶರತ್,ಚಂದ್ರು,ಶಂಕರ್ ಮುಂತಾದವರು ಪಾಲ್ಗೊಂಡರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ