ಸೊರಬ ನ್ಯೂಸ್…

ಸೊರಬ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗು ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯ ಅಧೖಕ್ಷರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪನವರ 58 ನೇ ಹುಟ್ಟು ಹಬ್ಬದ ಪ್ರಯುಕ್ತ ದಿನಾಂಕ 13/10/2021 ರ ಬುಧವಾರದಂದು ಬೆಳಿಗ್ಗೆ 10 ರಂದ 1 ಗಂಟೆವರೆಗೆ ಸೊರಬ ತಾಲ್ಲೂಕು ಆನವಟ್ಟಿಯ ಆಜಾದ್ ನಗರದಲ್ಲಿರುವ ಶಾದಿಮಹಲ್ ನಲ್*ಲಿ ಹರಮೈನ್ ಫೌಂಡೇಷನ್ ಆನವಟ್ಟಿ.ಹಾಗೂ ಖ್ವಾಜಾ ಗರೀಬ್ ನವಾಜ್ ಸೇವಾಸಮಿತಿ ಸೊರಬ ತಾಲ್ಲೂಕುರವರ ವತಿಯಿಂದ *ಸಹಾೖದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ.ಶಿವಮೊಗ್ಗ* ರವರ ಸಹಯೋಗದೊಂದಿಗೆ ಉಚಿತ ಆರೋಗೖ ತಪಾಸಣಾ ಶಿಭಿರವನ್ನು ಹಮ್ಮಿಕೊಳ್ಳಲಾಗಿರುತ್ತದೆ ಸಾವ೯ಜನಿಕರು ಈ ಶಿಭಿರದ ಪ್ರಯೋಜನವನ್ನು ಪಡೆದು ಕೊಳ್ಳಬೇಕು ಎಂದು ಹರಮೈನ್ ಫೌಂಡೇಶನ್ ಆನವಟ್ಟಿ ಅಧೖಕ್ಷರು ಹಾಗೂ ಖ್ವಾಜಾ ಗರೀಬ್ ನವಾಜ್ ಸೇವಾ ಸಮಿತಿ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಆದ ಅಲ್ ಹಾಜ್ ಶಬ್ಬೀರ್ ಆಹ್ಮದ್ ಕಿಲ್ಲೇದಾರ್ ರವರು ಪ್ರಜಶಕ್ತಿ ಗೆ ತಿಳಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…