ಶಿವಮೊಗ್ಗ ನ್ಯೂಸ್…

ದಿನಾಂಕ /10/10/2021 ರಂದು ಸಮಯ 11-55 ಕ್ಕೆ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಮ್ ನಿಂದ ಅಗ್ನಿಶಾಮಕ ಕಂಟ್ರೋಲ್ ರೂಮ್ಗೆ ದೂರವಾಣಿ ಕರೆ ಮಾಡಿದ ಪೊಲೀಸ್ ಸಿಬ್ಬಂದಿ. ಶಿವಮೊಗ್ಗ ನಗರದ ತುಂಗಾ ನದಿ ಯ ಹಳೆ ಬ್ರಿಡ್ಜ್ ಮೇಲಿನಿಂದ ವ್ಯಕ್ತಿ ಒಬ್ಬ ಬಿದ್ದಿರುತ್ತಾನೆ ರಕ್ಷಣೆ ಮಾಡಿ ಎಂದು ಸಹಾಯ ಕೋರಿದಾಗ. ತಕ್ಷಣವೇ ನಮ್ಮ ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿಗಳಾದ. RFO ಲಕ್ಕಪ್ಪ ನವರು ಹಾಗೂ DFO ಅಶೋಕ್ ಕುಮಾರ್ ರವರು, FSTO ಪ್ರವೀಣ್ ರವರು .AFSTO ಹುಲಿಯಪ್ಪ. ಸಿಬ್ಬಂದಿಗಳಾದ LF ದೇವೇಂದ್ರ ನಾಯ್ಕ್, FD ಕುಮಾರ್, DM ಗಣೇಶ್, FM ಯೋಗೇಶ್, ಶಿವಶಂಕರ್, ಅರುಣ್, ವೆಂಕಟೇಶ್ ರವರು ಗಳು ತಮ್ಮ ಠಾಣೆಯ ವಾಹನ KA 42 G 557 ಮೊಬೈಲ್ ರೆಸ್ಕ್ಯೂ ವ್ಯಾನ್ ನಲ್ಲಿ ಘಟನೆ ನಡೆದ ಸ್ಥಳಕ್ಕೆ ಧಾವಿಸಿ. ತಕ್ಷಣವೇ ರಬ್ಬರ್ ಏರ್ ಬೋಟ್ ಮತ್ತು OBM ಮಿಷನ್. ಚಾಲನೆ ಮಾಡಿಕೊಂಡು ತುಂಗಾ ನದಿಯಲ್ಲಿ ತನ್ವೀರ್ ಎಂಬ ಯುವಕನನ್ನು ಜೀವಂತವಾಗಿ ರಕ್ಷಣೆ ಮಾಡಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…