ಶಿವಮೊಗ್ಗ ನ್ಯೂಸ್…

ದೀಪಾವಳಿ ಹಬ್ಬದ ಪ್ರಯುಕ್ತ ಅರ್ಬನ್ ಇಂಡಿಯಾದಿಂದ ರಾಯಲ್ ಆರ್ಕಿಡ್ ಸೆಂಟ್ರಲ್ ಹೋಟೆಲ್ ನಲ್ಲಿ ಇಂದು ಮತ್ತು ನಾಳೆ ವಿವಿಧ ರಾಜ್ಯಗಳ ಕರಕುಶಲ ಮೇಳ ಆಯೋಜಿಸಲಾಗಿದ್ದು, ಇಂದು ಈ ಮೇಳ ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಯೋಜನಕರಾದ ನಿರಂಜನಿ ರವೀಂದ್ರ, ರಜತ್ ಪಟೇಲ್, ಸುನೈನಾ ಪ್ರಸಾದ್, ಡಾ. ದೀಪಾ ಸಚಿನ್, ಭಾರತಿ ಸಂತೋಷ್, ಪ್ರಿಯಾಂಕಾ ಮನೋಹರ್, ಮಧು ಶಿವು, ಲಲಿತಾ ದೀಕ್ಷಿತ್, ಚೇತನಾ ಫೆರ್ನಾಂಡೀಸ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…