ಶಿವಮೊಗ್ಗ ನ್ಯೂಸ್…

ಶಿವಮೊಗ್ಗ ಸಮೀಪದ ಹೊಸೂಡಿಯ ಕೃಷ್ಣ ಭಟ್ ಸೋಮಯಾಜಿ ಮನೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ಶ್ರೀ ಮಾತಾ ಭಜನಾ ಮಂಡಳಿಯ ಸದಸ್ಯೆಯರು ಹಳದಿ, ಕುಂಕುಮ ವರ್ಣದ ಪುಷ್ಪ ದಳಗಳಿಂದ ಕರ್ನಾಟಕ ನಕ್ಷೆಯನ್ನು ಸಿಂಗರಿಸಿ, ಸುತ್ತಲೂ ಹಣತೆ ದೀಪ ಬೆಳಗಿಸಿ, ಶ್ರೀ ದುರ್ಗಾಸ್ತುತಿ ಪಠಿಸುವುದರ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…