ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಇಲಾಖೆ ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆದ ವರ್ಗಾವಣೆ ಮಾಹಿತಿ ಈ ಕೆಳಗಿನಂತಿದೆ.
ಸಂಜೀವ್ ಕುಮಾರ್ – ಕುಂಸಿ ಠಾಣೆ ಯಿಂದ ಶಿವಮೊಗ್ಗ ಗ್ರಾಮಾಂತರ ಠಾಣೆಗೆ , ಮಂಜುನಾಥ್ – ಭದ್ರಾವತಿ ಗ್ರಾಮಾಂತರ ವೃತ್ತ ದಿಂದ ಪೇಪರ್ ಟೌನ್ ಠಾಣೆ , ಲಕ್ಷ್ಮೀಪತಿ – ಕರ್ನಾಟಕ ಲೋಕಾಯುಕ್ತ ವೃತ್ತದಿಂದ ಹೊಳೆಹೊನ್ನೂರು ಠಾಣೆ , ಅಭಯ್ ಪ್ರಕಾಶ್ ಸೋಮನಾಳ್ – ಶಿವಮೊಗ್ಗ ಮಹಿಳಾ ಠಾಣೆ ಇಂದ ಕುಂಸಿ ಠಾಣೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ