ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಂಡಗದ್ದೆ ಹತ್ತಿರ ಬೈಕ್ ಡಿಕ್ಕಿಯಾಗಿ 2 ಯುವಕರು ಕೆಳಗೆ ಬಿದ್ದಿರುತ್ತಾರೆ.

ಗೃಹಸಚಿವರು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುವಾಗ ಆ ಯುವಕರನ್ನು ಕಂಡು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಕಳಿಸಿಕೊಡುತ್ತಾರೆ. ಆ 2 ಯುವಕರು ಈಗ ಮೆಗ್ಗಾನ್ ಆಸ್ಪತ್ರೆಗೆ ಅಡ್ಮಿಟ್ ಯಾಗಿರುತ್ತಾರೆ. ಗೃಹ ಸಚಿವರ ಈ ಮಾನವೀಯತೆಗೆ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…