ಇಂದು ಬೆಳಿಗ್ಗೆ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್‌ರವರ ೫೪ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಭಿಮಾನಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಘಟಕ ಎನ್.ಎಸ್.ಯು.ಐ. ನಿಂದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಎರಡು ವೀಲ್‌ಚೇರ್‌ಗಳನ್ನು ದೇಣೆಗೆಯಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಎನ್.ಎಸ್.ಯು.ಐ. ಪ್ರಮುಕರಾದ ಚೇತನ್, ಬಾಲಾಜಿ, ಮಧು, ವಿಜಯ್, ಶಿವು, ಅಬ್ದುಲ್ಲಾ, ಆಕಾಶ್, ಸಂದೀಪ್, ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡ್ ಡಾ|| ಶ್ರೀಧರ್, ಶುಷೃಶಕ ಅಧೀಕ್ಷರಾದ ಖಾತು ನಬೀದ್ ಸಾಬ್, ಸಿದ್ದನಗೌಡ ಪಾಟೀಲ್, ಸ್ನೇಹಮಹಿ ಸಂಘದ ಅಧ್ಯಕ್ಷರು ಜಿಲ್ಲಾ ಮೆಗ್ಗಾನ್ ಸಲಹಸಮಿತಿ ಸದಸ್ಯರಾದ ಚಿನ್ನಪ್ಪ, ಜಿ.ವಿಜಯಕುಮಾರ್, ಮಲ್ಲಿಕಾರ್ಜುನ್ ಕಾನೂರ್, ರವಿ ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…