ಬೆಂಗಳೂರು ನ್ಯೂಸ್…

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ಕೆ.ಆರ್ ರಸ್ತೆ ವಿಶ್ವೇಶ್ವರಪುರ ಬೆಂಗಳೂರು 4 ಶ್ರೀ ಬಿ ಕೆಂಚಪ್ಪಗೌಡ ಬಿ ಎ ಕಾರ್ಯಕಾರಿ ಸಮಿತಿ ಚುನಾವಣೆ 2೦21.

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಿಮಿತ್ಯ. ಪ್ರೆಸ್ ಕ್ಲಬ್ ಬೆಂಗಳೂರು ಈ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಚುನಾವಣೆ ಪೂರ್ವ ಸಭೆಯಲ್ಲಿ ಶ್ರೀ ಬಿ ಕೆಂಚಪ್ಪಗೌಡ ಇವರು ಸಭೆಯಲ್ಲಿ ಮಾತನಾಡಿದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…