ಬೆಂಗಳೂರು ನ್ಯೂಸ್…

ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅತ್ಯಧಿಕ ಮತ ಗಳಿಸಿ ಆಯ್ಕೆಯಾಗಿರುವ ಡಾ.ಮಹೇಶ್‌ ಜೋಷಿ ಅವರನ್ನು ಸೋಮವಾರ ಬೆಂಗಳೂರಿನಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ ರವರು ಜೋಷಿ ರವರನ್ನು ಭೇಟಿ ಮಾಡಿ ಗೃಹ ಕಚೇರಿಯಲ್ಲಿ ಅಭಿನಂದಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ವಕ್ತಾರ ವೃಕ್ಷಂ ಸುರೇಶ್‌, ವಿಪ್ರ ಮುಖಂಡ ವಿಜಯೇಂದ್ರ ರಾವ್‌ ಸಹ ಜತೆಗಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…