ಶ್ರೀ ಭಗತ್ ಸಿಂಗ್ ಯುವ ಬಳಗದ ಯುವಕರ ವತಿಯಿಂದ ದಾಸಶ್ರೇಷ್ಠ ಶ್ರೀ.ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷರಾದ ಕಿರಣ್ ಹಾಗೂ ಪ್ರಮುಖರಾದ ಕಿಶೋರ್ ವಿಘ್ನೇಶ್(ಜಿಕ್ಕಿ), ರಾಜಶೇಖರಣ್ಣ, ಚಂದ್ರಶೇಖರ್.ಎಂ, ನಂದನ್, ಸಂತೋಷ್, ಸುನೀಲ್, ಚೇತನ್, ಜೀವನ್, ತರುಣ್, ಮನೋಜ್, ಪ್ರಭು, ಪ್ರಥಮ ಹಾಗೂ ಗೆಳೆಯರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…