ಇಂದು ಬೆಳಗ್ಗೆ ದಿನಾಂಕ 28.11.21 ರ ಭಾನು ಸಾಗರ ವಿಧಾನ ಸಭಾ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಸಾಗರದ ಗಾಂಧಿ ಮೈದಾನದಲ್ಲಿ ನಡೆಯಿತು ಈ ಸಭೆಯನ್ನು ನಿಕಟಪೂರ್ವ ಮುಖ್ಯಮಂತ್ರಿ ಯವರಾದ ಬಿ. ಎಸ್. ಯಡಿಯೂರಪ್ಪನವರು,ಉದ್ಘಾಟಿಸಿ ಮಾತಾಡಿದರು.

ಬಿಜೆಪಿ ವಿಧಾನಪರಿಷತ್ ಅಭ್ಯರ್ಥಿ ಡಿ.ಎಸ್.ಅರುಣ್ ಅವರು ಮಾತನಾಡಿ ಮತವನ್ನು ಯಾಚಿಸಿದರು ಸಾಗರ ಶಾಸಕರಾದ ಹರತಾಳು ಹಾಲಪ್ಪ ನವರು ಪ್ರಾಸ್ತಾವಿಕವಾಗಿ ಮಾತಾಡಿದರು ಸಭೆಯ ಅಧ್ಯಕ್ಷತೆಯನ್ನು ಸಾಗರ ಮಂಡಲ ಅಧ್ಯಕ್ಷ ರಾದ ಗಣೇಶ್ ಪ್ರಸಾದ್ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇಂದ್ರ,ಜಿಲ್ಲಾ ಸಂಸದರಾದ ಬಿ. ವೈ. ರಾಘವೇಂದ್ರ,ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ಟಿ. ಡಿ. ಮೇಘರಾಜ್ ರಾಜ್ಯ ಪ್ರಶಿಕ್ಷಣ ಸಹ ಸಂಚಾಲಕರಾದ ಆರ್.ಕೆ.ಸಿದ್ಧರಾಮಣ್ಣ ಮಲೆನಾಡು ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಗುರುಮೂರ್ತಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಪ್ರಸನ್ನ ಕೆರೆಕೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್,ಬಿ.ಕೆ.ಶ್ರೀನಾಥ್,ಧರ್ಮಪ್ರಸಾದ್ ನಗರ ಸಭಾ ಅಧ್ಯಕ್ಷೆ ಮಧುರ ಶಿವಾನಂದ್ ಜಿಲ್ಲಾ ಕಾರ್ಯದರ್ಶಿ ಗಳಾದ ಹೃಷಿಕೇಶ್ ಪೈ,ರಮ್ಯಾ ಅನಿಲ್ ಸಾಗರ ಗ್ರಾಮಾಂತರ ಅಧ್ಯಕ್ಷರಾದ ಲೋಕನಾಥ್ ಬಿಳಿಸಿರಿ ಎರಡು ಮಂಡಲ ಪ್ರದಾನ ಕಾರ್ಯದರ್ಶಿಗಳಾದ *ಸಂತೋಷ್ ಶೇಟ್,ಗೌತಮ್, *ಪ್ರಮುಖರಾದ ಶರಾವತಿ ರಾವ್,ಶ್ರೀನಿವಾಸ್ ಅಭ್ಯರ್ಥಿ ಪ್ರಮುಖ್ ಎನ್.ಜೆ.ನಾಗರಾಜ್ ಪ್ರಮುಖರು
ಹಾಗೂ ನಗರ ಸಭೆ,ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…