ವಿಧಾನಪರಿಷತ್ ಚುನಾವಣೆ ೨೦೨೧ ರ ಕಾಂಗ್ರೆಸ್ ಅಭ್ಯರ್ಥಿ ಆರ್ ಪ್ರಸನ್ನ ಕುಮಾರ್ ಪರವಾಗಿ ಇಂದು ಹುಂಚ ಹೋಬಳಿಯ ಎಲ್ಲಾ ಮುಖಂಡರ ಒತ್ತಾಯದ ಮೇರೆಗೆ ಹತ್ತು ಗ್ರಾಮ ಪಂಚಾಯಿತಿಗಳ ಸಭೆಯನ್ನು ಒಂದೇ ಕಡೆ ಸಭೆ ಕರೆಯಲಾಯಿತು .ಕೋಡೂರು ,ಚಿಕ್ಕಜೇನಿ ,ಮುಂಬಾರು,ಹೆದ್ದಾರಿಪುರ ,ಗರ್ತಿಕೆರೆ ,ಸೊನಲೆ ,ಹುಂಚಾ ,ತ್ರಿಣಿವೆ ,ಜಯನಗರ ,ರಾಮಚಂದ್ರಪುರ , ಗ್ರಾಮ ಪಂಚಾಯಿತಿಗಳ ಸದಸ್ಯರುಗಳಲ್ಲಿ ಮಾನ್ಯ ಮಾಜಿ ಸಚಿವರಾದ ಶ್ರೀಯುತ ಕಿಮ್ಮನೆ ರತ್ನಾಕರ್ ಅವರು ಮತಯಾಚನೆ ಮಾಡಿದರು…

ಈ ಸಂದರ್ಭದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ವೀಕ್ಷಕರಾಗಿ ಮಾಜಿ ಶಾಸಕರಾದ ಕೆ ಬಿ ಪ್ರಸನ್ನಕುಮಾರ್ ಅವರು ಭಾಗವಹಿಸಿದ್ದರು ಜೊತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್ ಪಿ ದಿನೇಶ್, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜೆ ನಾಗರಾಜ್ ,ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ ,ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್ ,ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರಾದ ಬಂಡಿ ರಾಮಚಂದ್ರ ,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಏರಿಗೆ ಉಮೇಶ ,ಚಂದ್ರಮೌಳಿ ಗೌಡ್ರು , ವೀಕ್ಷ ಕರಾದ ಅಶೋಕ್ ನಾರ್ವೆ ,ಸದಾಶಿವ ಶೆಟ್ರು ,ದೀಪಕ್ ಸಿಂಗ್ , ಅಮರೇಪಾಲಿ ಸುರೇಶ್,ಯುವ ವಕ್ತಾರರು ಆದರ್ಶ, ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಜರಿದ್ದರು….

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…