ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಆರ್ ಚಂದ್ರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಈ ದಿವಸ ಕರೋನಾ ವಾರಿಯರ್ಸ್ ಹಾಗೂ ನಿರಾಶ್ರಿತರಿಗೆ ಊಟ ನೀರು ಮತ್ತು ಮಾಸ್ಕನ್ನು ವಿತರಿಸುವ ಮುಖಾಂತರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದಂತಹ ಎಸ್ಕೆ ರಘುವೀರ್ ಸಿಂಗ್ ಮಹಿಳಾ ಅಧ್ಯಕ್ಷರಾದಂತಹ ಶಾರದಾ ಪಾಟೀಲ್ ರವರು ಹಾಗೂ ವಿನೋದ್ ಇನ್ನು ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ