ಇಂದು ದಿನಾಂಕ 05.12.21 ರ ಭಾನುವಾರ ಬೆಳಗ್ಗೆ ತೀರ್ಥಹಳ್ಳಿ ವಿಧಾನಸಭಾ ವ್ಯಾಪ್ತಿಯ ಸಿಂಗನಬಿದರೆ,ಬೇಗುವಲ್ಲಿ, ಮಂಡಗದ್ದೆ,ತೂದೂರು,ಬೆಜ್ಜವಳ್ಳಿ, ಕನ್ನಂಗಿ, ಹಣೆಗೆರೆ,ಬಾಂಡ್ಯ ಕುಕ್ಕೆ,ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳ ಜೊತೆ ವಿಧಾನಪರಿಷತ್ ಅಭ್ಯರ್ಥಿ ಅರುಣ್ ಡಿ.ಎಸ್ ಅವರು ಯಲ್ಲಿ ಸಭೆ ನಡೆಸಿ ಮತಯಾಚನೆ ಮಾಡಿದರು.ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಬಾಳೆಬೈಲು ಮಂಡಲ ಪ್ರಭಾರಿಗಳಾದ ಎನ್.ಡಿ.ಸತೀಶ್ ಮಂಡಲ ಪ್ರದಾನ ಕಾರ್ಯದರ್ಶಿಗಳಾದ ಕವಿರಾಜ್,ನವೀನ್ ಹೆದ್ದುರು ಮುಖಂಡರಾದ ಸಾಲೆಕೊಪ್ಪ ರಾಮಚಂದ್ರಪ್ಪ ಬೇಗುವಲ್ಲಿ ಸತೀಶ್,ಮದನ್,ರಮ್ಯಾ ಅನಿಲ್,ಮೋಹನ್ ಶೆಟ್ಟಿ,ಪ್ರಶಾಂತ್ ಕುಕ್ಕೆ,ಮೋಹನ್ ಭಟ್, ಹಾಗೂ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು,ಪ್ರಮುಖರು,ಚುನಾಯಿತ ಪ್ರತಿನಿಧಿಗಳು, ಪಕ್ಷದ ಪ್ರಮುಖ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…