ಕರ್ನಾಟಕ ನಾಡು ರಕ್ಷಣಾ ವೇದಿಕೆ ಶಿವಮೊಗ್ಗದ ಪ್ರಧಾನ ಕಚೇರಿಯಲ್ಲಿ ಇಂದು ಕಾರ್ಯಕರ್ತ ಸಭೆಯನ್ನು ಮಾಡಲಾಯಿತು ಹಾಗೂ ನೂತನವಾಗಿ ನಗರ ಕಾರ್ಯಧ್ಯಕ್ಷರು ಕಾಂತರಾಜ್ ಯುವ ಘಟಕದ ಉಪಾಧ್ಯಕ್ಷರಾಗಿ ಶಶಾಂಕ್ ಹಾಗೂ ಇತರ ಕಾರ್ಯಕರ್ತರ ಸೇರ್ಪಡೆ ನಡೆಯಿತು.

ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷ ರ ಪ್ರಸನ್ನ ಗೌಡರು ನೇತೃತ್ವದಲ್ಲಿ ಜಿಲ್ಲಾ ಅಧ್ಯಕ್ಷರಾದ ದಿನೇಶ ಎಸ್ ಎಂ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಕೇತ ಹಾಗೂ ಜಿಲ್ಲಾ ಹಾಗೂ ನಗರ ಕಮಿಟಿಯ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…