ಶಿವಮೊಗ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ಕೃತಜ್ಞತೆ ಸಮರ್ಪಣೆ ಮತ್ತು ಸಮಾಲೋಚನೆ ಸಭೆ ಡಿ. ೧೫ ರಂದು ಸಂಜೆ ಕರ್ನಾಟಕ ಸಂಘ ಭವನದಲ್ಲಿ ಏರ್ಪಡಿಸಲಾಗಿತ್ತು.

ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ ಮಂಜುನಾಥ ಎಲ್ಲಾ ಸದಸ್ಯರ ಪರವಾಗಿ ಹಿರಿಯ ಸದಸ್ಯಾದ ಪಿ. ಪುಟ್ಟಯ್ಯ, ಡಾ. ಕಡಿದಾಳು ಗೋಪಾಲ, ರೋಜಾ ಷಣ್ಮುಗಂ ಸ್ವಾಮಿಗಳು, ಸುಬ್ರಹ್ಮಣ್ಯ, ಟಿ. ಕೃಷ್ಣಪ್ಪ, ಎಚ್. ಎಸ್. ಶಂಕರಪ್ಪ, ಶ್ರೀಮತಿ ವಿಜಯ ಯಜ್ಞನಾರಾಯಣ, ಶ್ರೀಮತಿ ರುಖಿಯಾಬಿ ಅಬ್ಬಾಸ್ ಅಬ್ಬಲಗೆರೆ ಅವರನ್ನು ಗೌರವಿಸಿದರು.ಎಂ. ಎಂ. ಸ್ವಾಮಿ ನಿರೂಪಿಸಿದರು. ಕೃಷ್ಣಮೂರ್ತಿ ಹಿಳ್ಳೋಡಿ ಸ್ವಾಗತಿಸಿದರು. ಡಿ. ಗಣೇಶ್ ನಿರ್ವಹಿಸಿದರು. ಡಾ. ತಂಬೂಳಿ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…