ಇಂದು ಎಂ.ಇ.ಎಸ್. ಸಂಘಟನೆಯನ್ನ ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಚನ್ನಗಿರಿಯಲ್ಲಿ ಇಂದು ಕನಕ ಸೇವಾ ಟ್ರಸ್ಟ್ ಎಲ್ಲಾ ಸದಸ್ಯರು , ಪುರಸಭೆ ಸದಸ್ಯರಗಳು, ರಾಯಣ್ಣ ಬ್ರಿಗೇಡ್ ಮತ್ತು ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಸಿ ಚನ್ನಗಿರಿ ತಾಲ್ಲೂಕ್ ಮುಖ್ಯ ದಂಡಧಿಕಾರಿಗಳಿಗೆ ಮನವಿ ಸಲ್ಲಿಸಿಲಾಯಿತು.

ಶಿಶ್ನದಲ್ಲಿ ಕನಕ ಸೇವಾ ಸಂಸ್ಥೆಯ ಮುಖ್ಯಸ್ಥರು ರಾಯಣ್ಣ ಬ್ರಿಗೇಡ್ ಅಭಿಮಾನಿ ಬಳಗದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…