ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ನವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆರ್ಯ ಈಡಿಗ ಸಮುದಾಯ ಭವನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಜಿ.ಡಿ. ನಾರಾಯಣಪ್ಪ, ಉಪನ್ಯಾಸಕರುಗಳಾದ ಡಾ. ಮೋಹನ್ ಚಂದ್ರಗುತ್ತಿ, ಡಾ. ನಾಗೇಶ್ ಬಿದರಗೋಡು , ಉದ್ಯಮಿಗಳಾದ ಸುರೇಶ್ ಕೆ. ಬಾಳೆಗುಂಡಿ, ಪತ್ರಕರ್ತರಾದ ನೇರಿಗೆ ನಾಗರಾಜ್, ಕಾಂಗ್ರೆಸ್ ಮುಖಂಡರಾದ ಜಿ .ಡಿ. ಮಂಜುನಾಥ್, ಎಸ್. ಎಂ. ಮಹೇಶ್, ವಕೀಲರಾದ ಕೆ. ಎಲ್. ಉಮೇಶ್, ಭದ್ರಾವತಿ ವಾಸು, ಪರುಶುರಾಮ್,ಕುಪ್ಪಯ್ಯ , ಪುಟ್ಟಸ್ವಾಮಿ ಸಂಗೊಳ್ಳಿ, ರವೀಂದ್ರ ,ಆರ್ . ರಾಜ್ ಕುಮಾರ್, ಗಣೇಶ್ ಮತ್ತಿತರರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…