Day: December 12, 2021

ಕೋವಿಡ್ ಸಂಕಷ್ಟದಲ್ಲೂ ಶ್ರೀ ಚರಣ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ 1.37 ಕೋಟಿ ಲಾಭ…

2022ರಲ್ಲಿ ಬ್ಯಾಂಕ್‍ನ ರಜತ ಮಹೋತ್ಸವ ಆಚರಣೆ ಬ್ಯಾಂಕ್‍ನ ಎಲ್ಲಾ ಸದಸ್ಯರಿಗೆ 2022ರಲ್ಲಿ ಡಿವಿಡೆಂಟ್ ವಿತರಣೆ… ಬೆಂಗಳೂರು, ಡಿಸೆಂಬರ್-12,ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಪ್ರಾರಂಭವಾಗಿರುವ ಬಸವನಗುಡಿಯ ಶ್ರೀ ಚರಣ್ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿ., ಕೋವಿಡ್ ಸಾಂಕ್ರಾಮಿಕ ಸಂಕಷ್ಟದ…

ವೀರಯೋಧರಿಗೆ ನುಡಿನಮನ…

ನಿರೀಕ್ಷೆಗೂ ನಿಲುಕದಜೀವನ ಎಲ್ಲರದುಎಂದು ನಿರೀಕ್ಷಿಸದಮರಣ ನಿಮ್ಮದು. ದೇಶ ಸೇವೆಗೆ ಮುಡಿಪಿಟ್ಟನಿಮ್ಮಯ ಜೀವನಈ ಪುಣ್ಯಭೂಮಿಗೆ ಯಾರುಊಹಿಸದ ಬಲಿದಾನ. ದೇಶವ ಕಾಯುತಾವೈರಿಗಳನ್ನೆದುರಿಸುತಾಬಿಸಿಲು ಮಳೆ ಚಳಿ ಗಾಳಿಗೆಜಗ್ಗದ ವೀರ ಯೋಧರಿವರು. ನೆಲಮುಗಿಲು ಕಡಲಿನಲ್ಲಿದ್ವಿಪಾಂತರಗಳ ಮಡಿಲಿನಲ್ಲಿಪರ್ವತ ಹಿಮಶಿಖರಗಳ ಗಡಿಗಳಲ್ಲಿಪ್ರಾಣವೊತ್ತೆಯಿಟ್ಟ ದೇಶ ಸೇವಕರು. ವಿಧಿಯಾಟಕ್ಕೆ ಬಲಿಯಾದರೂಅಜರಾಮರವು ನಿಮ್ಮಯ ತ್ಯಾಗ…