Day: December 26, 2021

ದಯಾಮಯನ ಸ್ಮರಣೆ…

ಡಿಸೆಂಬರ್ ನ ಚಳಿಯಲಿಇರುಳು ಚೆಲ್ಲಿದ ಹಾಲು ಬೆಳದಿಂಗಳಲ್ಲಿಬಾನಂಗಳದಲಿ ಮಿನುಗುವ ನಕ್ಷತ್ರಗಳ ಸಾಲುಮರಗಳ ತುದಿಯ ಎಲೆಗಳ ಮೇಲೆ ಬೆಳಕು ಚೆಲ್ಲಿತ್ತು…ಅಲ್ಲಿ ಕಂಡಿತ್ತುಪ್ರೀತಿಯ ಸಾರವ ಸಾರಿದ ಕ್ರಿಸ್ತನ ಶಿಲುಬೆ ಕ್ರಿಸ್ಮಸ್ ರಾತ್ರಿಯಲ್ಲಿ ಇನ್ನಷ್ಟು ಚಳಿಮನೆ ಮನೆಗಳಲ್ಲಿ ಕ್ರಿಸ್ಮಸ್ ಗಿಡಗಳೆದ್ದುನಕ್ಷತ್ರಗಳನ್ನೆಲ್ಲ ಭೂಮಿಗಿಳಿಸಿಅಲ್ಲಿ ತೂಗು ಹಾಕಲಾಗಿತ್ತುಬರೆದಿತ್ತು ….ಯೇಸುವಿನ…

ಗಾಮನಗಟ್ಟಿ ಸ್ವ ಸಹಾಯ ಸಂಘ ದಿಂದ ಬ್ಯಾಗ್, ನೋಟ್ ಬುಕ್ ವಿತರಣೆ…

26/12/21 ಶಿವಮೊಗ್ಗ ನಗರದ ಅಶೋಕ ನಗರ ಜನತಾ ಕಾಲೋನಿಯ ಶ್ರೀ ರೇಣುಕಾ ದೇವಿ ನಿಲಯ ಅಂಗಳದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಾಮನಗಟ್ಟಿ ಸ್ವ ಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ ಮಾಡಲಾಯಿತು.…