ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್ ಗಳು, ಮೆಕಾನಿಕ್, ಚಿಂದಿ ಆಯುವವರು, ಆಟೋರಿಕ್ಷಾ ಚಾಲಕರು, ಟಾಕ್ಸಿ ಕ್ಯಾಬ್, ಚಾಲಕರು ಹಮಾಲರು ಅಕ್ಕಸಾಲಿಗರು, ಕಮ್ಮಾರರು ಹಾಗೂ ಕುಂಬಾರರು ಈ ವರ್ಗದವರು ಇದನ್ನು ಸದುಪಯೋಗಪಡಿಸಿಕೊಳ್ಳಿ..ಈ ಸಂದರ್ಭದಲ್ಲಿ ಯುವಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ ಬ್ಲಾಕ್, ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಪ್ರಮುಖ ಅಮ್ರಪಾಲಿ ಸುರೇಶ್, ಪೂರ್ಣೇಶ್ ಕೆಳಕೆರೆ, ಸುಭಾಷ್ ಕುಲಾಲ್ ಪದ್ಮನಾಭ್ ಬಿಟ್ಟೆ, ಮಕ್ಸೂದ್ ಸೀಬಿನಕೆರೆ, ನಮ್ರತ್ ಕೋಳಿಕಾಲ್ ಗುಡ್ಡ, ಇನ್ನೂ ಹಲವರು ಸಹಕರಿಸಿದ್ದಾರೆ…
ಅರ್ಜಿ ಸಲ್ಲಿಸುವ ಬೇಕಾದ ಲ್ಯಾಪ್ ಟಾಪ್ ಅನ್ನ ಶ್ರೀಯುತ ಆದರ್ಶ್ ಹುಂಚದಕಟ್ಟೆ ಯವರು ಉಚಿತವಾಗಿ ನೀಡಿ ಸಹಕರಿಸಿದ್ದಾರೆ…

ವರದಿ ಸುಭಾಷ್ ಕುಲಾಲ್ ತೀರ್ಥಹಳ್ಳಿ

.