ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ವತಿಯಿಂದ 24-01-2022 ಸಂಜೆ 6.30 ಕ್ಕೆ ಗೋಪಿ ಸಕ೯ಲ್ ನಲ್ಲಿ 23 ರಂದು ನಿದನರಾದ ಹಿರಿಯ ಪತ್ರಕತ೯ರಾದ ಗಂಗಾಧರ್ ಮೂತಿ೯ ಅವರಿಗೆ ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆ ಕಾರ್ಯದರ್ಶಿ ನೂತನ್ ಮೂಲ್ಯ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ ಸದಸ್ಯರಾದ ರಘುರಾಜ್ ಅರವಿಂದ್ ಅನಿಲ್ ಕುಮಾರ್ ಕರವೇ ಕಿರಣ್ ಶಿವಕುಮಾರ್ ಚನ್ನಬಸಪ್ಪ ಹರೀಶ ಪುಷ್ಪ ಎಲಿಜಬೆತ್ ಮುಂತಾದವರು ಉಪಸ್ಥರಿದ್ದರು.

ವರದಿ ಮಂಜುನಾಥ್ ಶೆಟ್ಟಿ…