ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯಲ್ಲಿ ಮಹಾನಗರ ಪಾಲಿಕೆಯ ಸದಸ್ಯರ ಸ್ಥಳೀಯ ಅನುದಾನದಲ್ಲಿ  ಶ್ರೀಮಲೆ ಮಾದೇಶ್ವರ ದೇವಸ್ಥಾನದ ಹತ್ತಿರ ಪಾರ್ಕ್ ಮುಂಭಾಗ ಹೈ ಮಾಸ್ಟ್ ದೀಪವನ್ನು ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ. ರಂಗನಾಥ್, ಬಡಾವಣೆಯ ಮುಖಂಡರಾದ ಸಿದ್ದರಾಜು, ನಾಗರಾಜ್, ಚಂದು ಗೆಡ್ಡೆ, ಬಸವರಾಜ್, ಪ್ರವೀಣ್ ಸಾಳಂಕೆ, ಶ್ರೀನಿವಾಸ, ಚೇತನ್, ಮನೋಜ, ಪ್ರದೀಪ, ಅರ್ಚಕರಾದ ಯೋಗೀಶ್ ಉಡುಪರು ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…