ಶಿವಮೊಗ್ಗ: ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ 8ನೇ ಬೆಟಾಲಿಯನ್ ಮಾಚೇನಹಳ್ಳಿ ಪ್ರಶಿಕ್ಷಣಾರ್ಥಿಗಳಿಗೆ 1 ವಾರದ ಕರಾಟೆ ತರಬೇತಿ ನೀಡಿದ್ದಕ್ಕೆ ರಾಜ್ಯ ಕರಾಟೆ ಸಂಸ್ಥೆ ಅಧ್ಯಕ್ಷ ಶಿವಮೊಗ್ಗ ವಿನೋದ್ ಅವರನ್ನು ಸನ್ಮಾನಿಸಲಾಯಿತು.  ಬೆಟಾಲಿಯನ್ ಡಿವೈಎಸ್ಪಿ ಅಣಜಿ ಮಂಜುನಾಥ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…