ರಾಮನ ಹೇಸರಿನಲ್ಲಿ ಹಣ ಸಂಗ್ರಹಣೆ ಮಾಡಿದ್ದಾರೆ ಆದರೆ ಕೇಂದ್ರ ಸರ್ಕಾರ ಸುಳ್ಳು ಹೇಳಿದೆ ಆದರೆ ಆ ಹಣವನ್ನ ದೋಚಿದ್ದಾರೆ. ಒಂದೆ ಸರಿ ೧೫ ಕೋಟಿ ಲೂಟಿ ಮಾಡಿದ್ದಾರೆ ದೇವರ ಹೆಸರಲ್ಲಿ ಹಣ ಹೊಡೆದಿದ್ದಾರೆ ಇದು ತನಿಖೆಯಾಗಬೇಕು. ಮೋದಿ ಅಮಿತ್ ಷಾ ಖಾಸಗಿ ಖಂಪನಿಗಳಿಗೆ ಮಾರಿದ್ದಾರೆ ಚುನಾಚವಣೆಯಲ್ಲಿ ಗೆದ್ದವರನ್ನ ದುಡ್ಡಿನಲ್ಲಿ ಕೊಂಡುಕೊಂಡಿದ್ದಾರೆ, ಯೋಗಿ ಅದಿತ್ಯನಾಥ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಇದು ತನಿಖೆಯಾಗಬೇಕು. ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಭಾರಿ ಭ್ರಷ್ಟಚಾರ ನಡೆದಿದೆ ಇದನ್ನ ನಾವು ತನಿಖೆ ಮಾಡುಸುತ್ತೆವೆ. ಈಗಾಗಲೆ ವಿಮಾನ ನಿಲ್ದಾಣದ ನೀಲಿ ನಕ್ಷೆ ಬಂದಿದೆ ಇವರ ಪಕ್ಷದ ಪ್ರಚಾರಕ್ಕೆ ಇವರ ಚಿಹ್ನೆ ಇಟ್ಟಿದ್ದಾರೆ ತಕ್ಷಣ ಇದನ್ನ ಬದಲು ಮಾಡಬೇಕೆಂದು ಒತ್ತಾಯ . ಕಾಂಗ್ರೇಸ್ ಪಕ್ಷ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿದೆ ಆದರೂ ಸಹ ದಿನೇ ದಿನೇ ಪೆಟ್ರೋಲ್ ದರ ಏರಿಕೆ ಆಗ್ತಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ ಬಿ ಪ್ರಸನ್ನಕುಮಾರ್ ವಿಧಾನ ಪರಿಷತ್ ಸದಸ್ಯರಾದ ಪ್ರಸನ್ನಕುಮಾರ್ ವಿಶ್ವನಾಥ್ ಕಾಶಿ ಯಮುನ ರಂಗೇಗೌಡ ಮುಂತಾದವರು ಉಪಸ್ಥಿತರಿದ್ದರು…

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153