ರಾಜ್ಯ ಯುವ ಕಾಂಗ್ರೆಸ್ ಮುಖಂಡರಾದ ಕಿರಣ್ ರವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಗದ ದೈವಜ್ಞ ಕಲ್ಯಾಣಿ ಮಂದಿರದಲ್ಲಿ ಇಂದು ಮದುವೆ ನಡೆಯಿತು. ಸಪ್ತಪದಿ ತುಳಿಯುವ ಮೂಲಕ ನೂತನ ಜೀವನಕ್ಕೆ ದಂಪತಿಗಳು ಕಾಲಿಟ್ಟರು. ಈ ವಿವಾಹಕ್ಕೆ ರಾಜಕೀಯ ಗಣ್ಯರು, ಬಂಧುಗಳು, ಸ್ನೇಹಿತರು ದಂಪತಿಗಳಿಗೆ ಶುಭ ಹಾರೈಸಿದರು.