ಶಿವಮೊಗ್ಗ,ಏ.21: ಶಿವಮೊಗ್ಗ ಡಿವೈಎಸ್‌ಪಿಯಾಗಿ ಬಾಲರಾಜ್ ಅವರು ಇಂದು ಅಧಿಕಾರ
ವಹಿಸಿಕೊಂಡರು.ಕಳೆದ 12ದಿನಗಳ ಹಿಂದೆಯೇ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದರೂ
ಕೆಲ ಅಡೆತಡೆಗಳ ಇದ್ದರು ಅದನ್ನೆಲ್ಲ ಬದಿಗೊತ್ತಿ ಇಂದು ಬಾಲರಾಜ್ ರವರು ಅಧಿಕಾರ ವಹಿಸಿಕೊಂಡರು.

ಬಾಲರಾಜ್ ಅವರು ಬೆಂಗಳೂರಿನ ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎನ್‌ಕೌಂಟರ್
ಸ್ಪೆಷಲಿಸ್ಟ್ ಆಗಿರುವ ಬಾಲರಾಜ್ ಅವರು ಶಿವಮೊಗ್ಗದಲ್ಲಿ ರೌಡಿಗಳ ಎಡೆಮುರಿ ಕಟ್ಟಿದ್ದರು
ಹಾಗೂ ನಕ್ಸಲ್ ಚಟುವಟಿಕೆಯನ್ನು ತಲೆಯತ್ತದಂತೆ ಮಾಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…