ತೀರ್ಥಹಳ್ಳಿ ಕೆಪಿಸಿಸಿ ಅಧ್ಯಕ್ಷರು ನೆಚ್ಚಿನ ನಾಯಕರು ಶ್ರೀಯುತ ಡಿ ಕೆ ಶಿವಕುಮಾರ್ ಅವರ 60 ನೇ ಹುಟ್ಟುಹಬ್ಬದ ಪ್ರಯುಕ್ತ ನೆಚ್ಚಿನ ನಾಯಕರು ಮಾರ್ಗದರ್ಶಕರು ಶ್ರೀಯುತ ಆರ್ ಎಂ ಮಂಜುನಾಥ ಗೌಡರ ನೇತೃತ್ವದಲ್ಲಿ ಪಟ್ಟಣದ ಜೆಸಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ಹಂಚಲಾಯಿತು ಹಾಗೆಯೇ ಪಟ್ಟಣ ಪಂಚಾಯ್ತಿ ಪೌರ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ಹಂಚಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಎಲ್ಲಾ ನೂತನ ಸದಸ್ಯರು ರೆಹಮತ್ತುಲ್ಲ ಅಸಾದಿ ಬಿ ಗಣಪತಿ ರತ್ನಕರ್ ಶೆಟ್ಟಿ ನಮ್ರತ್ ಗೀತಾ ರಮೇಶ್ ಮಂಜುಳಾ ನಾಗೇಂದ್ರ ಶಮನಮ್ ಸುಶೀಲಾ ಶೆಟ್ಟಿ ಕೃಷ್ಣಮೂರ್ತಿ ಭಟ್ ರಾಘವೇಂದ್ರ ಶೆಟ್ಟಿ ಕುರುವಳ್ಳಿ ನಾಗರಾಜ್ ಅಶ್ವಲ್ ಗೌಡ ರಫೀ ಬೆಟ್ಟಮಕ್ಕಿ ಅಸೀಫ್ ಕುರುವಳ್ಳಿ ನಾಗೇಂದ್ರ ವಿಕ್ರಮ್ ಶೆಟ್ಟಿ ಶ್ರೀಕಾಂತ್ ಬೆಟ್ಟಮಕ್ಕಿ ಮದನ್ ಶೆಟ್ಟಿ ಸನವುಲ್ಲ ಮಸ್ಕುದಾ ರಾಮ ರಾಘು ಆಚಾರ್ಯ ಸುಜಯ್ ಮುಂತಾದವರಿದ್ದರು

ವರದಿ-ಮಂಜುನಾಥ್ ಶೆಟ್ಟಿ ಶಿವಮೊಗ್ಗ