ಶಿವಮೊಗ್ಗ ಜಿಲ್ಲಾದ್ಯಂತ ಲಾಕ್ ಡೌನ್ ವಿಧಿಸಿದ ದಿನದಿಂದ ಸತತ 54 ದಿನಗಳವರೆಗೆ NSUI ವತಿಯಿಂದ ಪ್ರತಿದಿನ ನಗರದ ಹಲವಾರು ಜೀವಗಳಿಗೆ ಆಹಾರ ವಿತರಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಹಾಗೂ ಇಂದಿನಿಂದ ಲಾಕ್ ಡೌನ್ ಸಡಿಲಗೊಂಡಿರುವ ಹಿನ್ನಲೆಯಲ್ಲಿ NSUI ವತಿಯಿಂದ ಆಹಾರ ವಿತರಿಸುವ ಕಾರ್ಯವನ್ನು ಮುಕ್ತಗೊಳಿಸಿದ್ದು ಈ ಮೂಲಕ ನಗರದ NSUI ನ ಯುವಕರು ಹಾಗೂ ಕಾಂಗ್ರೆಸ್ ಪಕ್ಷ ಸದಾ ಸಂಕಷ್ಟದಲ್ಲಿರುವ ಜನತೆಯ ಪರವಾಗಿ ಸದಾ ಸ್ಪರ್ಧಿಸುತ್ತಿದ್ದು ಇದಲ್ಲದೆ ಹಲವಾರು ಕಡೆ ಕಿಟ್ ವಿತರಣಾ ಕಾರ್ಯಕ್ರಮ ಲಸಿಕೆ ಕೊಡಿಸುವುದು ಕರೋನಾ ಸೋಂಕಿತರಿಗೆ ಬೆಡ್ ವ್ಯವಸ್ಥೆ ಹೀಗೆ ಹತ್ತು ಹಲವು ಸೇವಾ ಕಾರ್ಯದಲ್ಲಿ ತೊಡಗಿಕೊಂಡು ಸಾರ್ಥಕತೆ ಮೆರೆದಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಾದ ಯಮುನಾ ರಂಗೇಗೌಡ ರವರು ಈ ಕಾರ್ಯವನ್ನು ಶ್ಲಾಘಿಸಿದರು


ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153