ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘ (ರಿ)(ಅವೋಪ), ಶಿವಮೊಗ್ಗ ಸಂಸ್ಥೆ ವತಿಯಿಂದ 2022 -23 ರ ಸಾಲಿಗೆ ಆರ್ಯವೈಶ್ಯ ಜನಾಂಗದ ಆರ್ಥಿಕವಾಗಿ ಹಿಂದುಳಿದ ಶಿವಮೊಗ್ಗದ
ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗಾಗಿ ಆರ್ಥಿಕ ಸಹಾಯಧನವನ್ನು ನೀಡುತ್ತದೆ. ಆದ್ದರಿಂದ ಸಹಾಯಧನವನ್ನು ಪಡೆಯಲು ಇಚ್ಚಿಸುವವರು 30.06 2022 ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಪಿಯುಸಿ ನಂತರದ ವೃತ್ತಿಪರ ಕೋರ್ಸ್ ಓದುವವರಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳನ್ನು ಮತ್ತು ಅರ್ಜಿಗಳನ್ನು ಈ ಕೆಳಕಂಡವರಲ್ಲಿ ಪಡೆಯಬಹುದಾಗಿದೆ. ೧) ವೈ ಗೋಪಾಲಕೃಷ್ಣ ಗುಪ್ತ ಆವೋಪಾ ವಿದ್ಯಾನಿಧಿ ಚೇರ್ಮನ್ ಇಡಗುಂಜಿ ಮಹಾಗಣಪತಿ ನಿಲಯ, ಎರಡನೇ ಕ್ರಾಸ್ b-block ಗಾಂಧಿ ನಗರ ಶಿವಮೊಗ್ಗ. ಮೊಬೈಲ್ ಸಂಖ್ಯೆ 9448 95 438 ಮತ್ತು ೨) ಹೆಚ್.ಜಿ.ದತ್ತ ಕುಮಾರ್, ಅಧ್ಯಕ್ಷರು ಆವೋಪಾ, ಶಿವಮೊಗ್ಗ – ಮೊಬೈಲ್ ಸಂಖ್ಯೆ 98868 29063.

ವರದಿ ಮಂಜುನಾಥ್ ಶೆಟ್ಟಿ…