ನವಜ್ಯೋತಿ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆ ತುಂಗಾನಗರ , ತಮ್ಮ ಕೊರತೆಗಳನ್ನು ಮರೆತು ಸಂಗೀತ ಹಾಡಿ ಬದುಕನ್ನು ಕಟ್ಟಿಕೊಳ್ಳುತ್ತಿರುವ ವಿಕಲಚೇತನರಾದ ಶ್ರೀ ಬಸವರಾಜ್ , ಶ್ರೀಮತಿ ಕಸ್ತೂರಿಬಾಯಿ ಹಾಗೂ ಅವರ ತಂಡದವರಿಗೆ ಕೋವಿಡ ದುರಿತಕಾಲದಲ್ಲಿ ಸಹಾಯ ಹಸ್ತದ ಅವಶ್ಯಕತೆ ಇದೆ ಎಂದು ಸಮಾನ ಮನಸ್ಕ ಶಿಕ್ಷಕಿಯರು ಅಲ್ಲಿಗೆ ಹೋಗಿ ಆಹಾರ ಕಿಟ್ ಹಾಗೂ ಧನಸಹಾಯ ಮಾಡಿದರು . ಈ ಸಂದರ್ಭದಲ್ಲಿ ಶ್ರೀಮತಿ ಕವಿತಾ , ಶ್ರೀಮತಿ ಶರಾವತಿ , ಶ್ರೀಮತಿ ಮೇರಿ ಡಿಸೋಜಾ ಹಾಗೂ ಶಿಕ್ಷಕ ಮಿತ್ರರಾದ ಮಂಜುನಾಥ್ ಆರ್ ಸಿ ಹಾಗೂ ತುಪ್ಪುರೂ ಯುವಕ ಸೇವಾ ಸಂಸ್ಥೆಯ ಯುವ ದಾನಿಗಳು ಸಾಗರ , RFOರವರಾದ ಶ್ರೀ ರೇವಣ್ಣಸಿದ್ದಪ್ಪ ಸಾಗರ , ತುಪ್ಪುರಿನ ಯುವಕರ ಸೇವಾ ಸಂಘದ ಶಿವು ಗುರು, ಕಾರ್ತಿಕ್, ಕಿರಣ್ ಹಲವರು ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153