BREAKING NEWS…

ಶಿವಮೊಗ್ಗದಿಂದ ಎನ್ ಆರ್ ಪುರ ಕೊಪ್ಪ ಕಡೆಗೆ ಹೋಗುತ್ತಿದ್ದ ಕೆ ಕೆ ಬಿ ಬಸ್ಸಿಗೆ ಎನ್ ಆರ್ ಪುರ ದಿಂದ ಶಿವಮೊಗ್ಗಕ್ಕೆ ಬರುವ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿದೆ.

ಉಬಲೇಬೈಲು ಗ್ರಾಮ ಪಂಚಾಯಿತಿಯ ತೋಟದಕೆರೆ ಕ್ರಾಸ್ ಬಳಿ 2 ಬಸ್ ಗಳು ಮುಖಮೂಕಿ ಡಿಕ್ಕಿಯಾಗಿ 20 ಕು ಹೆಚ್ಚು ಪ್ರಯಾಣಿಕರಿಗೆ ಪೆಟ್ಟಾಗಿದೆ. ಗಾಯಾಳುಗಳಿಗೆ ಶಿವಮೊಗ್ಗದ ಮೆಗ್ಗನ್ ಹಾಸ್ಪಿಟಲ್ ಹಾಗೂ ಅಶೋಕ ಸಂಜೀವಿನಿ ಹಾಸ್ಪಿಟಲ್ ನಲ್ಲಿ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…