ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿಂಭಾಗದ ಮನೆಯೊಂದರಲ್ಲಿ ಅಪರೂಪದ ಬಿಳಿ ನಾಗರ ಕಂಡು ಬಂದಿದೆ.ಮನೆಯ ಕಟ್ಟಿಗೆಯ ರಾಶಿಯಲ್ಲಿ ಅವಿತುಕೊಂಡಿದ್ದ ಹಾವನ್ನು ಕಂಡ ಮನೆಯವರು ಸ್ನೇಕ್ ಕಿರಣ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್ ಅಪರೂಪದ ಬಿಳಿ ನಾಗರಹಾವನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇಂದು ವಿಶ್ವ ಉರಗ ದಿನವಾಗಿದ್ದು, ಇವತ್ತೇ ವಿಶೇಷವಾದ ಬಿಳಿ ನಾಗರಹಾವನ್ನು ಹಿಡಿರುವುದು ವಿಶೇವಾಗಿದೆ.  

ವರದಿ ಮಂಜುನಾಥ್ ಶೆಟ್ಟಿ…