ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಶಿವಮೊಗ್ಗದ ಸರ್ವ ಸದಸ್ಯರ ಸಭೆ 12.07.22 ರಂದು ರಾಜ್ಯ ಸರ್ವೋದಯ ಮಂಡಲದ ಪ್ರತಿನಿಧಿಗಳಾಗಿ ಬಂದಿದ್ದ ಡಾ.ಹೆಚ್.ಎಸ್.ಸುರೇಶ್ ಮತ್ತು ದೊಡ್ಡಯ್ಯನವರ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆಯನ್ನು ಮಾಡಿರುತ್ತಾರೆ.

ಪ್ರೊ.ಸೋಮಶೇಖರ್, ಗೌರವಾಧ್ಯಕ್ಷರು, ಭಗವಂತ ರಾವ್ ಅಧ್ಯಕ್ಷರು , ಬಸವರಾಜಪ್ಪ ಕಂದಗಲ್ ಉಪಾಧ್ಯಕ್ಷರು , ನಾಗರತ್ನಮ್ಮ ಖಜಾಂಚಿ , ಸುಂದರ್ ರಾಜ್.ಎಂ.ಎನ್ , ಈಶ್ವರಪ್ಪ ಆರ್.ಎನ್ ರಮೇಶ್ ಮತ್ತು ಸಾವಿತ್ರಮ್ಮ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.

ಸರ್ವೋದಯ ಮಂಡಲದ ತಾಲ್ಲೂಕು ಅಧ್ಯಕ್ಷರಾಗಿ
ಎನ್.ಆರ್. ಮಂಜುಳಾ ಸಹ ಅಯ್ಕೆಯಾಗಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…