ಐಡಿಯಾಸ್ ರಿಟ್ರೀಟ್ ರೆಸಾರ್ಟ್, ಗಾಜನೂರುನಲ್ಲಿ ಭಾನುವಾರ ನಡೆದ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಆಥಿತ್ಯದಲ್ಲಿ ನಡೆದ ಮಿಸ್ಟರ್ ಚೇರ್ಮನ್ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಕಾರ್ಯಕ್ರಮದ ಚೇರ್ಮನ್ ಜೆಸಿ ಅಶೋಕ್ ಉಪ್ಪಾರ್, ಮುಖ್ಯ ಅತಿಥಿ ಗಳಾದ ಜೆಸಿ ಎಂ ಶ್ರೀಕಾಂತ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು, ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಮತ್ತು ಮೇಲ್ವಿಚಾರಣೆಯನ್ನು ಸ್ವತಃ ತಾವೇ ನಿರ್ವಹಿಸಿದರು ಹಾಗೂ ಸಾಮಾನ್ಯ ಸದಸ್ಯರಾಗಿ ಸರಳತೆಯಿಂದ ಜೆಸಿ ಎಂ ಶ್ರೀಕಾಂತ್ ಅವರು ಮಿಸ್ಟರ್ ಚೇರ್ಮನ್ ತರಬೇತಿ ಪಡೆದುಕೊಂಡು ಮಾದರಿಯಾದರೂ.

ವಲಯ ಅಧ್ಯಕ್ಷರಾಧ ಜೆಸಿ ದೀಪಿಕಾ ಎನ್ ಬಿದರಿ, ವಲಯದ ನಿಕಟಪೂರ್ವ ಅಧ್ಯಕ್ಷರಾದ ಜೆಸಿಐ ಸೇನೆಟರ್ ಜೆಸಿ ಪ್ರಶಾಂತ್ ದೊಡ್ಡಮನೆ, ಮುಖ್ಯ ತರಬೇತುದಾರರಾದ ಜೆಸಿಐ ಸೇನೆಟರ್ ಹರೀಶ್ ನಾಯಕ್, ಸಹ ತರಬೇತುದಾರರದ ಜೆಸಿ ಸುರೇಖಾ ಮುರುಳಿಧರ್ ಮೇಡಮ್, ವಲಯ ಮಂಡಳಿಯ ಉಪಾಧ್ಯಕ್ಷರಾದ
ಜೆಸಿ ಚನ್ನವೀರೇಶ್ ಹಾವಣಗಿ, ಜೆಸಿ ಗೌರೀಶ್ ಭಾರ್ಗವ್, ಜೆಸಿ ಪ್ರವೀಣ್ ದೇಶಪಾಂಡೆ, ಜೆಸಿ ವಿಶ್ವನಾಥ್ ಡಿ, ವಲಯ ಮಂಡಳಿಯ ನಿರ್ದೇಶಕರಾದ ಜೆಸಿ ಅನುಷ್ ಗೌಡ, ಜೆಸಿ ಮೋಹನ್ ಕೋಟೆತಾರಿಗ, ಜೆಸಿ ಭಾರತಿ ಹೆಚ್. ಡಿ. ಅಥಿತ್ಯ ಘಟಕದ ಅಧ್ಯಕ್ಷರಾದ ಜೆಸಿ ಸೌಮ್ಯ ಅರಳಪ್ಪ, ಅಥಿತ್ಯ ಘಟಕದ ಕಾರ್ಯದರ್ಶಿಗಳಾದ ಜೆಸಿ ಮಮತಾ ಶಿವಣ್ಣ.

ಕಾರ್ಯಕ್ರಮ ನಿರ್ದೇಶಕರಾದ ಜೆಸಿ ನವೀನ್ ತಲಾರಿ, ಹಾಗೂ ಈ ಕಾರ್ಯಕ್ರಮದ ಕೇಂದ್ರ ಬಿಂದು ಗಳಾದ ಎಲ್ಲಾ ಘಟಕದ ಅಧ್ಯಕ್ಷರುಗಳು ,ಕಾರ್ಯದರ್ಶಿಗಳು ಹಾಗೂ ವಲಯದ ವಿಶೇಷ ಅಧಿಕಾರಿಗಳು, ಪೂರ್ವಧ್ಯಕ್ಷರುಗಳು ಹಾಗೂ ಸರ್ವ ಸದಸ್ಯರಿಗೆ ವಿಶೇಷವಾಗಿ ಆತಿಥ್ಯ ಘಟಕದ ಸರ್ವ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅಥಿತ್ಯ ಘಟಕದ ಅಧ್ಯಕ್ಷರಾದ ಜೆಸಿ ಸೌಮ್ಯ ಅರಳಪ್ಪ ತಿಳಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…