ಭದ್ರಾವತಿ ನ್ಯೂಸ್…

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಂಕರಘಟ್ಟ ಮತ್ತು ತಾವರ ಘಟ್ಟ ಕುವೆಂಪು ನಗರದಲ್ಲಿ ಅರುವತ್ತು ಲಕ್ಷ ರೂ ಗಳ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಡ್ರೈನೇಜ್ ಕಾಮಗಾರಿಗೆ ಗುದ್ದಲಿ ಪೂಜೆಯನು ಬಿ ಕೆ ಸಂಗಮೇಶ್ವರ್ ಶಾಸಕರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈಶ್ವರ್ ಉಪಾಧ್ಯಕ್ಷರು ಕವಿತಾ ಅಶ್ವಿನಿ ರಮೇಶ್ ಶಂಕರಘಟ್ಟ ಶಶಿಕುಮಾರ್ ಪುನೀತ್ ಮಹೇಶ್ವರಪ್ಪ ಮುರುಗೇಶ್ ಪ್ರವೀಣ್ ಜಯಕುಮಾರ್ ಲೋಕೇಶ್ ರುದ್ರೇಶ್ ವಾಸು ಗಿರೀಶ್ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…