ಶಿವಮೊಗ್ಗದ ಸಿಟಿ ಕ್ಲಬ್‌ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆಯ ‘ಮೀಡಿಯಾ ಹೌಸ್’ ಸಂಸದರಾದ ಬಿ. ವೈ ರಾಘವೇಂದ್ರ ,ಶಾಸಕರಾದ ಶ್ರೀ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಸಿಟಿ ಕ್ಲಬ್‌ ಕಾರ್ಯದರ್ಶಿಯಾದ ಡಿ.ಜಿ. ಜಗತ್,ಪತ್ರಕರ್ತರಾದ ಅಜ್ಜಮಾಡ ರಮೇಶ್‌ ಕುಟ್ಟಪ್ಪ ಸೋಮಶೇಖರ ಕೆರೆಗೋಡು ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಕೆ. ವಿ.ಶಿವಕುಮಾರ್ ಮತ್ತು ರಾಜಕೀಯ ಮುಖಂಡರು ಪತ್ರಕರ್ತರು ಮಾಧ್ಯಮದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…