ಹೊಸನಗರ ನ್ಯೂಸ್…

ಹೊಸನಗರದಿಂದ ಸಾಗರ ಹೋಗುವ ಮಾರ್ಗದ ಹೆಬೈಲು ಸಮೀಪ ಓರ್ವ ವ್ಯಕ್ತಿಯು ಲೈಟ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಗೊಂಡಿರುತ್ತಾನೆ.

ಆ ಸಮಯದಲ್ಲಿ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅಪಘಾತ ಒಳಗಾಗಿದ್ದನ್ನು ಕಂಡು ಆತನಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಸಾಗರದ ಉಪವಿಭಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ…