ಕುಂಸಿ ಘಟಕದ ಆಯನೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ ಎಂಬ ಲೈನ್ ಮೆನ್ ಈ ದಿನ ವಿದ್ಯುತ್ ತಗಲಿ ಅಸುನೀಗಿದ್ದಾರೆ . ಶ್ರೀನಿವಾಸ್ ರವರು ಸಿರಿಗೆರೆ ವರಾಗಿದ್ದು ಪ್ರಸ್ತುತ ಆಯನೂರಿನಲ್ಲಿ MESCOM ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು . ಮೃತರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ