ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ನಿಂದ ಜಿಲ್ಲಾ ಆಯುರ್ವೇದಿಕ್ ಕಾಲೇಜು ಮುಂಭಾಗದಲ್ಲಿ ಶಿವಮೊಗ್ಗ ನಗರದ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ Covid 19 ಲಸಿಕೆಯನ್ನು ನೀ ಡುವುದನ್ನು ಸ್ಥಗಿತಗೊಳಿಸಿರುವುದರಿಂದ ಪ್ರತಿಭಟನೆ ಮಾಡಿದರು.ಈ ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ಜಿಲ್ಲಾ ಅಧ್ಯಕ್ಷ ಬಾಲಾಜಿ ಹೆಚ್ ಎಸ್, ನಗರಾಧ್ಯಕ್ಷರು ವಿಜಯ್ ಕುಮಾರ್ ಎಸ್ ಎನ್,
ಸಂದೀಪ್ ಆಟೋಕ್,ಭರತ್, ಅಬ್ದುಲ್,ಅನಿಲ್ ಆಚಾರ್ಯ, ಅಶೋಕ್ ,ನಾರ್ತ್ ಬ್ಲಾಕ್ ಯುವ ಕಾಂಗ್ರೆಸ್ ಗಿರೀಶ್ ರೈಉಪಸ್ಥಿತರಿದ್ದರು

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153