ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ರವರ ಸಿ. ಎಂ. ಕುರ್ಚಿ ಪೈಪೋಟಿಯ ವಿಚಾರ ಮುಚ್ಚಿ ಹಾಕುವ ಸಲುವಾಗಿ ಲಸಿಕಾ ವಿಚಾರ ವಾಗಿ. ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರದ ಉಚಿತ ಲಸಿಕಾ ಕಾರ್ಯಕ್ರಮ ವಿಶ್ವದ ಅತಿದೊಡ್ಡ ಆರೋಗ್ಯ ಅಭಿಯಾನ..ಇದರಲ್ಲೂ ಒಂದು ವಿರೋಧ ಪಕ್ಷ ವಾದ ಕಾಂಗ್ರೆಸ್ ನವರ ಮುಂದುವರಿದ ಕೀಳು ರಾಜಕಾರಣ ಅತ್ಯಂತ ಹೀನ ಹಾಗೂ ಸರ್ವಥಾ ಖಂಡನೀಯ.Corona ಮಹಾಮಾರಿ ಇಡೀ ದೇಶ ಕಂಡು ಕೇಳರಿಯದ ರೋಗ,ಅತಿ ಜನ ಸಂಖ್ಯೆ ಯ ಭಾರತ ದೇಶಕ್ಕೆ ಅಪ್ಪಳಿಸಿದ ಗಂಡಾಂತರ.ಆದರೆ ಜನ ಹಿತ ಭಾ ಜ ಪ ಸರಕಾರ ಕೇಂದ್ರದಲ್ಲಿ ಮತ್ತು ಯಡಿಯೂರಪ್ಪ ನವರ ನೇತೃತ್ವದಲ್ಲಿ ಕರ್ನಾಟಕ ಸರಕಾರದಲ್ಲಿ ಶಿಸ್ತಿನಿಂದ ಎದುರಿಸಿ ಗೆಲ್ಲುತ್ತಿದ್ದೇವೆ.ಈ ಮಹಾಮಾರಿ ಯ ಆರಂಭ ದಿಂದಲೂ ಕಾಂಗ್ರೆಸ್ ತಮ್ಮ ದ್ವಿಮುಖ ನೀತಿಗಳಿಂದ ಜನತೆ ಯನ್ನು ಒಟ್ಟಾಗಿ ದಾರಿ ತಪ್ಪಿಸುತ್ತಿದೆ. ದೇಶ ಸೇವೆ ಮಾಡ ಬೇಕಾದ ಈ ಸಮಯದಲ್ಲಿ ಅವರ ನಡೆ ಗಳು ಅತಿ ವಿಚಿತ್ರ ಹಾಗೂ ತಪ್ಪುಗಳಿಂದ ದ ಕೂಡಿವೆ.

ಭಾರತ ಎರಡು ಲಸಿಕಾ ಸಂಶೋದನೆ ಹಾಗೂ ಸಾರ್ವಜನಿಕ ಸರಬರಾಜು ಗಳಲ್ಲಿ ಯಾವುದೇ ಬ್ರಷ್ಟಾಚಾರದ ಹಾಗೂ ಸ್ವಾರ್ಥದ ವಾಸನೆ ಇಲ್ಲದೆ ನಿರಂತರ ನಡೆಸುತ್ತಿದೆ… ತನ್ನ ಪ್ರಜೆ ಗಳ ಸಾಮೂಹಿಕ ರಕ್ಷಣೆ ಮಾಡಿ ವಿಶ್ವವೆ ಭೇಷ್ ಎನ್ನುತ್ತಿರುವಾಗ.. ಕಾಂಗ್ರೆಸ್ ಮಾಡುತ್ತಿರು ಕಾರ್ಯ ಹೀನ ಲಸಿಕೆಯನ್ನು ಬಿಸಿನೀರು ಎಂದಿದ್ದು ಅದರಲ್ಲಿ ಕೋಮುಭಾವನೆ ಮಾತಾಡಿದ್ದು,ಪ್ರಧಾನಿಯವರಿಗೆ ಮೊದಲು ತೆಗೆದುಕೊಳ್ಳಿ ಎಂದು ಗೇಲಿ ಮಾಡಿದ್ದು,ರಾಜ್ಯ ಗಳನ್ನು ಎತ್ತಿಕಟ್ಟಿ ಲಸಿಕಾ ಅಭಿಯಾನದ ಹಳಿ ತಪ್ಪಿಸಲು ಪ್ರಯತ್ನಿಸಿದರು.ಲಸಿಕಾ ಬಗ್ಗೆ ಅಪಪ್ರಚಾರ ಸುಳ್ಳು ಗಳನ್ನು ಹರಡಿದ್ದು ಒಂದೇ ಎರಡೇ… ಎಲ್ಲವೂ ಕಾಂಗ್ರೆಸ್ ನಾಯಕರ ಅಪ್ರಭದ್ಧತೆ ಮತ್ತು ಕೀಳುತನವನ್ನು ಜನತೆ ನೋಡಿ ಬೇಜಾರಾಗಿ ಬಿಟ್ಟಿದ್ದಾರೆ.ಸರಕಾರದ ಜನ ಸ್ನೇಹಿ ಉಚಿತ ಲಸಿಕಾ ಅಭಿಯಾನ ಮಾತ್ರ ಭಾರತೀಯ ಜನತಾ ಪೂರ್ಣ ಸಹಯೋಗದಿಂದ ಉತ್ತಮ ವಾಗಿ ನಡೆಯುತ್ತಿದೆ.ಶಿವಮೊಗ್ಗದಲ್ಲಿ ವಾರಿಯರ್ಸ್ ಗಳ್ಳದೆ ಎಲ್ಲಾ ಕಾಲೇಜು ಗಳ ವಿಧ್ಯಾರ್ಥಿ ಗಳಿಗೂ ಸಹ ಈಗ ಲಸಿಕೆ ಹಾಕಲಾಗುತ್ತಿದೆ.ಇಂದು ಶಿವಮೊಗ್ಗದ ಜನತೆ ಕೂಡ ಅತಿ ಹೆಚ್ಚಿನ ಸಂಖ್ಯೆ ಯಲ್ಲಿ ಲಸಿಕಾ ತೆಗೆದುಕೊಂಡು ನಿತ್ಯ ಜೀವನಕ್ಕೆ ಮರಳುತಿದ್ದರೆ ಕಾಂಗ್ರೆಸ್ ಇದನ್ನು ಅರ್ಥ ಮಾಡಿಕೊಂಡು ಸಹಕರಿಸಿಬೇಕು ಇಲ್ಲವೇ ಅದು ಇನೂ ಹೆಚ್ಚು ಜನತೆ ಇಂದ ತಿರಸ್ಕೃತ ಹೋಲುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್ ರವರ ಖಂಡನೆ.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153